22 Sep 2018 ರಂದು ನಮ್ಮ ವಿದ್ಯಾ ಕೇಂದ್ರದಲ್ಲಿ ಹಿಂದಿದಿವಸ್ ನಿಮಿತ್ತವಾಗಿ "ಜ್ಞಾನ ಸಿಂಧು" ಮಕ್ಕಳ ಕೈಬರಹ ಸಂಚಿಕೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜಗದೀಶ್ ರವರು ಲೋಕಾರ್ಪಣೆಗೊಳಿಸಿ ಹಿಂದಿಭಾಷೆಯ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಕವನ,ಅನುವಾಚನ ,ನಾಟಕ ಹಾಗು ನೃತ್ಯ ಇತ್ಯಾದಿಗಳಲ್ಲಿ ಭಾಗವಹಿಸಿದರು.